

ಕರ್ನಾಟಕ ಜನಪದ ಸಂಗೀತ ಪಿತಾಮಹರ ಸಾಲುಗಳನ್ನೂ ಹೆಮ್ಮೆಯಿಂದ AziTeez ಅಂಗಿಯಾಗಿಸಿದೆ.ಕೇಳಿದಾಗಲೆಲ್ಲ ಕಂಪನವನ್ನುಂಟು ಮಾಡುವ ಗಂಡು ಹಾಡಿನ ಪಲ್ಲವಿಯೇ ಈ ಅಂಗಿಗೆ ಪ್ರೇರಣೆ. ಸಾಮಾಜಿಕ ಸ್ಥಿತಿಯನ್ನು ಹಾಡಾಗಿಸಿದ ಶರಿಫ಼ಜ್ಜರನ್ನು ಜೀವಂತವಾಗಿರಿಸುವ ಸಾಲುಗಳಿವು. " ಸ್ವರ ಬರದೆ ಬಾರಿಸದಿರು ತಂಬೂರಿ ಮನಸ್ಸಿನ ಎಲ್ಲಾ ತುಡಿತಗಳು ಸುಸ್ವರವಾಗಲಿ .ಸುಸ್ವರಗಳಲ್ಲಿ ಸರ್ವರ ಜೀವ ತಂಬೂರಿಗಳು ಮಿಡಿಯಲಿ ಎಂಬುದು ಈ ಹಾಡಿನ ಹಾರೈಕೆ. ನಿಮ್ಮ ಸ್ವರ ಕಂಪನಕ್ಕೆ ಹೊಂದುವ ಅಂಗಿ ಧರಿಸಿ ಕನ್ನಡಿಗರಾಗಿ. ಅರಮನೆ ಮೈದಾನದಲ್ಲಿ ನಡೆದ ಮೊದಲ ’ಕನ್ನಡವೇ ಸತ್ಯ’ ಕಾರ್ಯಕ್ರಮದಲ್ಲಿ ಅಶ್ವತ್ಥ್ ಈ ಹಾಡು ಹಾಡಿದಾಗ ಅಲ್ಲಿದ್ದ ಲಕ್ಷಗಟ್ಟಲೆ ಜನ ಉನ್ಮಾದ ಬಂದು ಕುಣಿದಾಡಿದ್ದು ಇನ್ನೂ ಕಣ್ಣಿಗೆಕಟ್ಟಿದಂತಿದೆ. ಶಿಶುನಾಳ ಶರೀಫ ಹಾಗೂ ಅಶ್ವತ್ಥ್ ಅವರ ಸವಿ ನೆನಪಿನಲ್ಲಿ ನಮ್ಮ ಕಿರು ಪ್ರಯತ್ನ
Description
ಕರ್ನಾಟಕ ಜನಪದ ಸಂಗೀತ ಪಿತಾಮಹರ ಸಾಲುಗಳನ್ನೂ ಹೆಮ್ಮೆಯಿಂದ AziTeez ಅಂಗಿಯಾಗಿಸಿದೆ.ಕೇಳಿದಾಗಲೆಲ್ಲ ಕಂಪನವನ್ನುಂಟು ಮಾಡುವ ಗಂಡು ಹಾಡಿನ ಪಲ್ಲವಿಯೇ ಈ ಅಂಗಿಗೆ ಪ್ರೇರಣೆ. ಸಾಮಾಜಿಕ ಸ್ಥಿತಿಯನ್ನು ಹಾಡಾಗಿಸಿದ ಶರಿಫ಼ಜ್ಜರನ್ನು ಜೀವಂತವಾಗಿರಿಸುವ ಸಾಲುಗಳಿವು. " ಸ್ವರ ಬರದೆ ಬಾರಿಸದಿರು ತಂಬೂರಿ ಮನಸ್ಸಿನ ಎಲ್ಲಾ ತುಡಿತಗಳು ಸುಸ್ವರವಾಗಲಿ .ಸುಸ್ವರಗಳಲ್ಲಿ ಸರ್ವರ ಜೀವ ತಂಬೂರಿಗಳು ಮಿಡಿಯಲಿ ಎಂಬುದು ಈ ಹಾಡಿನ ಹಾರೈಕೆ. ನಿಮ್ಮ ಸ್ವರ ಕಂಪನಕ್ಕೆ ಹೊಂದುವ ಅಂಗಿ ಧರಿಸಿ ಕನ್ನಡಿಗರಾಗಿ. ಅರಮನೆ ಮೈದಾನದಲ್ಲಿ ನಡೆದ ಮೊದಲ ’ಕನ್ನಡವೇ ಸತ್ಯ’ ಕಾರ್ಯಕ್ರಮದಲ್ಲಿ ಅಶ್ವತ್ಥ್ ಈ ಹಾಡು ಹಾಡಿದಾಗ ಅಲ್ಲಿದ್ದ ಲಕ್ಷಗಟ್ಟಲೆ ಜನ ಉನ್ಮಾದ ಬಂದು ಕುಣಿದಾಡಿದ್ದು ಇನ್ನೂ ಕಣ್ಣಿಗೆಕಟ್ಟಿದಂತಿದೆ. ಶಿಶುನಾಳ ಶರೀಫ ಹಾಗೂ ಅಶ್ವತ್ಥ್ ಅವರ ಸವಿ ನೆನಪಿನಲ್ಲಿ ನಮ್ಮ ಕಿರು ಪ್ರಯತ್ನ